26.10.15


ಅಭಿನಂದನೆಗಳು.....


ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಎಲ್.ಪಿ ವಿಭಾಗದ ತ್ರೆಡ್ ಪೇಟರ್ನ ನಲ್ಲಿ '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿದ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿ ಮಹೇಶ್ ಕುಮಾರ್.ಈತ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ . ಈತ ಪಂಜಿಗುರಿ ರಾಮಚಂದ್ರ ನಾಯ್ಕ ಹಾಗು ಲಲಿತ ದಂಪತಿಯರ ಪುತ್ರ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಎಲ್.ಪಿ ವಿಭಾಗದ ಬೀಡ್ಸ ವರ್ಕ ನಲ್ಲಿ '' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನಗಳಿಸಿದ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ ಮಂಜುಳ.ಕೆ .ಈಕೆ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ ಕಾಲ್ಚಂಡ್ರಿ ಕೃಷ್ಣ ಗೌಡ ಹಾಗು ಯಶೋದ ದಂಪತಿಯರ ಪುತ್ರಿ.



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಙಾನ ಮೇಳದಲ್ಲಿ ಎಲ್.ಪಿ ವಿಭಾಗದ ಸಂಗ್ರಹದಲ್ಲಿ ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನಗಳಿಸಿದ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿಗಳಾದ ನೂತನ್ ಎಡಕ್ಕಾನ ಹಾಗು ಚೇತನ್ ಎಡಕ್ಕಾನ . ಇವರು ಎಡಕ್ಕಾನ ಸತ್ಯ ಪ್ರಕಾಶ್ ಹಾಗು ಗಾಯತ್ರಿ ದಂಪತಿಯರ ಪುತ್ರರು.


ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ಎಲ್.ಪಿ ವಿಭಾಗದ ಸ್ಟಿಲ್ ಮೋಡೆಲ್ ನಲ್ಲಿ '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿದ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ .ಈಕೆ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾನಳೆ . ಈಕೆ ಅಮ್ಮಂಕಲ್ಲು ರಾಮ್ ಪ್ರಕಾಶ್ ಹಾಗು ಸುಮನ ದಂಪತಿಯರ ಪುತ್ರಿ.



ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ಎಲ್.ಪಿ ವಿಭಾಗದ ಜೊಮೆಂಟ್ರಿಕ್ ಚಾರ್ಟ್ ನಲ್ಲಿ '' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನಗಳಿಸಿದ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ ಫಾತಿಮತ್ ನಾಫಿಯಾ .ಈಕೆ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾಳೆ. ಈಕೆ ಪೆರ್ಮುದೆ ಕುನ್ಮಹಮ್ಮದ್ ಹಾಗು ಬೀಫಾತಿಮಾ ದಂಪತಿಯರ ಪುತ್ರಿ.

No comments:

Post a Comment