10.7.17



                               ಪಿ.ಟಿ.ಎ  ಸಹಯೋಗದೊಂದಿಗೆ ತರಕಾರಿ ತೋಟ

ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪರಿಸರದೊಂದಿಗೆ ನಾವು ನಿರ್ಮಲ ಹರಿತ ವಿದ್ಯಾಲಯ   ಯೋಜನೆಯ ಅಂಗವಾಗಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಾಲೆಯಲ್ಲಿ ವಿಷ ಮುಕ್ತ ತರಕಾರಿ ತೋಟ ನಿರ್ಮಾಣ ಕೆಲಸಗಳು ಆರಂಭಗೊಂಡವು.ಪಿ.ಟಿ.ಎ ಅಧ್ಯಕ್ಷರಾದ ಶ್ರೀ  ಮೊಹಮ್ಮದಾಲಿ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ  ರಮಣಿ , ಸತೀಶ್ ರೈ ಕುಡಾಲು ಗುತ್ತು , ಜಯರಾಮ ಶೆಟ್ಟಿ ಭಂಡಾರ ಗುತ್ತು  ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶಾರದಾ ಎ ಮೊದಲಾದವರು  ನೇತೃತ್ವ ವಹಿಸಿದರು.


No comments:

Post a Comment