13.11.17







ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ  ಮರಿಯಮ್ಮತ್ ರಮೀಝ ಎಲ್.ಪಿ ವಿಭಾಗದ ಅರಬಿಕ್ ಕಥೆ ಹೇಳುವ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಪೆರಿಯಡ್ಕ ಮೊಹಮ್ಮದ್ ಹಾಗೂ ಫಾತಿಮತ್ ಝುಹರಾ ದಂಪತಿಯ ಪುತ್ರಿ.




ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ ವಿಭಾಗದ ಕನ್ನಡ ಒಗಟು ಸ್ಪರ್ದೆ ಹಾಗೂ ಏಕಪಾತ್ರ ಅಭಿನಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.


ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ಸ್ಕಂದ ಪ್ರಸಾದ್.ಎ  ಎಲ್.ಪಿ ವಿಭಾಗದ ಇಂಗ್ಲೀಷ್ ಅಭಿನಯಗಾನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಅಮ್ಮಂಕಲ್ಲು ಕೃಷ್ಣ ಪ್ರಸಾದ್ ಹಾಗೂ ದಿವ್ಯಭಾರತಿ ದಂಪತಿಯ ಪುತ್ರ.

No comments:

Post a Comment