18.3.22

ಬಿ.ಪಿ .ಪಿ.ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ

 ಹಾಗೂ ಸಂರಕ್ಷಣೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ



        ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು ಇದರ ವತಿಯಿಂದ

ಬಿ.ಪಿ.ಪಿ.ಎ ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ 

ಹಾಗೂಸಂರಕ್ಷಣೆ ಇದರ ಕುರಿತಾಗಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಯಿತು

ಕೆನರಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆಯ ಸಂಯೋಜಕರಾದ ಶ್ರೀ ರವಿ ಕ್ರಾಸ್ತ

ಇವರುವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಸಂಸ್ಥೆ

ನಡೆಸಿದ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಂಸ್ಥೆಯ ಸಂಚಾಲಕರಾದ

ಶ್ರೀಮತಿ ಸವಿತಾ ಹಾಗೂ ಶ್ರೀ ಪೀಟರ್ ಸಹಕರಿಸಿದರು.

    ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸದಾಶಿವ ಕೆ.ಕೆ., ಪಿ.ಟಿ.. ಅಧ್ಯಕ್ಷರಾದ

 ಮಹಮ್ಮದಾಲಿ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಶಾಲಾ

ಮುಖ್ಯೋಪಾಧ್ಯಾಯರು ಶ್ರೀ ಸದಾಶಿವ ಕೆ.ಕೆ. ಸ್ವಾಗತಿಸಿ ಸ್ಮಿತಾ ಟೀಚರ್

ವಂದಿಸಿದರು.


 

No comments:

Post a Comment