7.6.22

    
    ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ "ಒಂದೇ ಒಂದು ಭೂಮಿ" ಪರಿಸರ ಕಾರ್ಯಾಗಾರವನ್ನು ಶ್ರೀ ಮುರಳಿ ಮಾಧವ ಪೆಲ್ತಾಜೆ ಪರಿಸರ ಸಂರಕ್ಷರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಖ್ಯಾತ ಪರಿಸರ ಚಿತ್ರಗಾರ ಶ್ರೀ ವಿಶ್ವಾಸ್.ಎಂ ಪೆರಿಯಪ್ಪಾಡಿ,  ಚೇವಾರು ಶಾಲಾ ಅಧ್ಯಾಪಕರಾದ  ಶ್ರೀ ಪ್ರಸಾದ್ ರೈ ಮುಗು ,ರಕ್ಷಕರು, ಮಕ್ಕಳು ಭಾಗವಹಿಸಿದರು.   ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ  ಮುರಳಿ ಮಾಧವ ಪೆಲ್ತಾಜೆಯವರಿಗೆ ಶಾಲು ಹೊದಿಸಿ ಗೌರವಿಸಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.

 

No comments:

Post a Comment