19.6.23

ವಾಚನ ವಾರಾಚರಣೆ ಉದ್ಘಾಟನೆ

 

ಪೆರ್ಮುದೆ ಶಾಲೆಯಲ್ಲಿ ವಾಚನ ವಾರಾಚರಣೆ ಉದ್ಘಾಟನೆ























 ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ವಾಚನ ವಾರಾಚರಣೆ ಉದ್ಘಾಟನಾ ಕಾರ್ಯಕ್ರಮ ಜರಗಿತುಕಾರ್ಯಕ್ರಮವನ್ನು ಬಡಾಜೆ ಸರಕಾರಿ ಎಲ್.ಪಿ ಶಾಲಾ ಅಧ್ಯಾಪಕರು ಹಾಗೂ ರಂಗ ಚೇತನ ಕಾಸರಗೋಡು ಇದರ ಕಾರ್ಯದರ್ಶಿಯಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಇವರು ಪುಸ್ತಕ ಮರಕ್ಕೆ ಪುಸ್ತಕಗಳನ್ನು ದೇಣಿಗೆಯಾಗಿ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಾಚನ ವಾರಾಚರಣೆಯ ಮಹತ್ವದ ಕುರಿತು ಮಕ್ಕಳಿಗೆ ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಪುಸ್ತಕ ಪ್ರದರ್ಶನ ಜರಗಿತುಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರುಶಾಲಾ ವಿದ್ಯಾರ್ಥಿಗಳು ಪುಸ್ತಕಗಳ ಪ್ರದರ್ಶನವನ್ನು ವೀಕ್ಷಿಸಿದರುವಾಚನ ವಾರಾಚರಣೆಯ ಕುರಿತಾಗಿ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆಮಕ್ಕಳಿಗೆ ತಿಳಿಸಿದರು ವಾಚನ ದಿನದ ಪ್ರತಿಜ್ಞೆಯನ್ನು ಹೇಳಿಕೊಟ್ಟರುವಾಚನ ವಾರಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾ ಯಿತುಶಾಲಾ ಅಧ್ಯಾಪಕರಾದ ಶೀ ಜಯಪ್ರಸಾದ್ ಸ್ವಾಗತಿಸಿ ಅಧ್ಯಾಪಿಕೆ ಶ್ರೀಮತಿ ಸ್ವಾತಿ ವಂದಿಸಿದರು.



No comments:

Post a Comment