9.8.23

ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ


ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ






ಬಿ.ಪಿ.ಪಿ..ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಕ್ವಿಟ್ ಇಂಡಿಯಾ ಹಾಗೂ ಯುದ್ಧ ವಿರೋಧಿ ದಿನಾಚರಣೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರೋಶಿಮಾ ನಾಗಸಾಕಿ ದಿನಾಚರಣೆ ಮಹತ್ವ , ಯುದ್ಧ ವಿರುದ್ಧ ದಿನಾಚರಣೆ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ವಿಜ್ಞಾನ ಸಂಘದ ಸಂಚಾಲಕರಾದ ಜಯಪ್ರಸಾದ್ ಹಿರೋಶಿಮಾ ನಾಗಸಾಕಿ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಡಾಕೋ ಪಕ್ಷಿ ನಿರ್ಮಾಣ , ಹಿರೋಶಿಮಾ ನಾಗಸಾಕಿ ಅಣುಬಾಂಬು ದಾಳಿಯ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ದೃಶ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ವಿವರಿಸಿದರು.ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.




 

No comments:

Post a Comment