3.11.19


ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವದೇಶ್ ಮೆಘಾ ಕ್ವಿಝ್ ನಲ್ಲಿ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲಾ

 ವಿದ್ಯಾರ್ಥಿ ಸ್ಕಂದ ಪ್ರಸಾದ್.ಎ  ಪ್ರಥಮ ಸ್ಧಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆಈತ ಅಮ್ಮಂಗಲ್ಲು 

ರಾಮಕೃಷ್ಣ ಪ್ರಸಾದ್ ಹಾಗೂ ದಿವ್ಯಭಾರತಿ ದಂಪತಿಗಳ ಸುಪುತ್ರ.

No comments:

Post a Comment